ಅವ್ವಾ
ಅವರು
ಕತ್ತಿ ಮೊನೆ
ಕೊರಳಿಗೆ ಚುಚ್ಚಿ
ತಮಗೆ ಬೇಕೆನಿಸಿದ
ನುಡಿ ಅರುಹಲು
ಆಗ್ರಹಿಸುತ್ತಿದ್ದಾರೆ
ಇವರು
ನಾಲಿಗೆಗೇ
ಭರ್ಜಿ ನೆಟ್ಟು
ತಮಗೊಲ್ಲದ
ನುಡಿ ಅರಳದಂತೆ
ಕಡಿವಾಣ ಹಾಕಿದ್ದಾರೆ
ಅವ್ವಾ….
ಎಂದಿಗೂ
ನನ್ನ
ನುಡಿಗಳಲ್ಲಿ
ನನ್ನೊಳಗಿನ ನಾನು
ಜೀವಿಸಿಯೇ ಇಲ್ಲ…..
*****
ಅವ್ವಾ
ಅವರು
ಕತ್ತಿ ಮೊನೆ
ಕೊರಳಿಗೆ ಚುಚ್ಚಿ
ತಮಗೆ ಬೇಕೆನಿಸಿದ
ನುಡಿ ಅರುಹಲು
ಆಗ್ರಹಿಸುತ್ತಿದ್ದಾರೆ
ಇವರು
ನಾಲಿಗೆಗೇ
ಭರ್ಜಿ ನೆಟ್ಟು
ತಮಗೊಲ್ಲದ
ನುಡಿ ಅರಳದಂತೆ
ಕಡಿವಾಣ ಹಾಕಿದ್ದಾರೆ
ಅವ್ವಾ….
ಎಂದಿಗೂ
ನನ್ನ
ನುಡಿಗಳಲ್ಲಿ
ನನ್ನೊಳಗಿನ ನಾನು
ಜೀವಿಸಿಯೇ ಇಲ್ಲ…..
*****
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…